ನನ್ನ ಪುಟಗಳು

20 ಅಕ್ಟೋಬರ್ 2015

೦೮.ಚಂದ್ರಕವಿ

ಚಂದ್ರಕವಿ
ಈತನ ಕಾಲ: ಸು.ಕ್ರಿ.ಶ. ೧೪೩೦
ಈತ ವೀರಶೈವ ಕವಿಯಾಗಿದ್ದು ಪ್ರೌಢದೇವರಾಯನ ಆಸ್ಥಾನದಲ್ಲಿದ್ದನು.
ಈತಮ ಕೃತಿಗಳು ಎರಡು: ೧. ವಿರೂಪಾಕ್ಷಾಸ್ಥಾನ   ಮತ್ತು  ೨. ಗುರುಮೂರ್ತಿಶಂಕರ ಶತಕ

ವಿರೂಪಾಕ್ಷಾಸ್ಥಾನವು ಹಂಪೆಯ ವಿರೂಪಾಕ್ಷನನ್ನು ಕುರಿತದ್ದಾಗಿದೆ. ಇದು ಒಂದು ಚಂಪೂ ಕೃತಿಯಾಗಿದ್ದು ಇದರಲ್ಲಿ ಹಲವು ಚರಿತ್ರಾಂಶಗಳು ದೊರೆಯುತ್ತವೆ.
ಪಂಪಾ ಕ್ಷೇತ್ರಕ್ಕೆ (ಹಂಪಿ) ದಕ್ಷಿಣ ದ್ವಾರ ಎನ್ನುವ ಈ ಪ್ರದೇಶದಲ್ಲಿ ಜಾಂಬವಂತನು ಜಿತೇಂದ್ರಿಯಾಗಿ ಹತ್ತು ವರ್ಷಗಳ ಕಾಲ ತಪ್ಪಸ್ಸನ್ನಾಚರಿಸಿ ಪಂಪಾ ವಿರೂಪಾಕ್ಷನ ಕರುಣೆ ಪ್ರಾಪ್ತನಾದ ಪ್ರತೀತಿ ಇದೆ. ಎಂಬ ವಿಷಯ ಈ ಕೃತಿಯಿಂದ ತಿಳಿದುಬರುತ್ತದೆ.

ಗುರುಮೂರ್ತಿಶತಕವು ಒಂದು ಶತಕ ಸಾಹಿತ್ಯ ಕೃತಿಯಾಗಿದ್ದು ವೃತಗಳಲ್ಲಿ ರಚಿತವಾಗಿದೆ.

*************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ