ನನ್ನ ಪುಟಗಳು

28 ಅಕ್ಟೋಬರ್ 2015

೧೬.ಚತುರ್ಮುಖ ಬೊಮ್ಮರಸ


ಚತುರ್ಮುಖ ಬೊಮ್ಮರಸ 
ಈತನ ಕಾಲ: ಕ್ರಿ.ಶ.ಸು. ೧೫೦೦
ಈತ ವೀರಶೈವ ಕವಿ
ಈತನ ಕೃತಿ: ‘ರೇವಣಸಿದ್ಧೇಶ್ವರ ಪುರಾಣ’.  ಇದು ವಾರ್ಧಕಷಟ್ಪದಿಯಲ್ಲಿ ರಚಿತವಾಗಿದೆ.
ಇವನು ಕನ್ನಡವು ಸಂಸ್ಕತ ಭಾಷೆಯೊಂದಿಗೆ ಮೇಳೈಸಿ ಕೆಂಪುರತ್ನದಂತೆ, ಪಚ್ಛ ಕರ್ಪೂರದಂತೆ, ಶ್ರೀ ಗಂಧದ ಕಂಪನ್ನೊಳಗೊಂಡ ಕನ್ನಡ ಕಾವ್ಯವನ್ನು ಅತಿ ಬೆಡಗಿನಿಂದ ಹೇಳುತ್ತಾನೆ.

***********

1 ಕಾಮೆಂಟ್‌: